¡Sorpréndeme!

ಕಾವೇರಿ ತೀರ್ಪು: ರಜನಿಕಾಂತ್ ಟ್ವೀಟ್ ಗೆ ಕನ್ನಡಿಗರ ಆಕ್ರೋಶ | Filmibeat Kannada

2018-02-17 761 Dailymotion

ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ನಿನ್ನೆ (ಫೆಬ್ರವರಿ 16) ಮಹತ್ವದ ತೀರ್ಪು ನೀಡಿತು. ವಾರ್ಷಿಕ ನೀರು ಹಂಚಿಕೆಯಲ್ಲಿ 14.5 ಟಿ.ಎಂ.ಸಿ ನೀರು ಕರ್ನಾಟಕಕ್ಕೆ ಹೆಚ್ಚುವರಿಯಾಗಿ ಲಭಿಸಲಿದೆ. ಇದು ಕರ್ನಾಟಕದ ಪಾಲಿಗೆ ಸಮಾಧಾನಕರವಾಗಿದ್ದರೆ, ತಮಿಳುನಾಡಿನ ಪಾಲಿಗೆ ಅಸಮಾಧಾನಕರವಾಗಿದೆ.


Kannada Activists protests against Rajinikanth, for his disappointing tweet over Cauvery Verdict.